Profiles

ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ - 4

ಅವಧಾನ ಮರುದಿನ ಸಂಜೆ ಏರ್ಪಾಟಾಗಿತ್ತು. ಹೀಗಾಗಿ ಹಿಂದಿನ ದಿನವೆಲ್ಲ ನಮಗೆ ಬಿಡುವಿತ್ತು. ಹತ್ತಿರದ ಕೆಳದಿ, ಇಕ್ಕೇರಿ, ಬನವಾಸಿ ಮುಂತಾದ ಕ್ಷೇತ್ರಗಳಿಗೆಲ್ಲ ಶರ್ಮರು ನಮ್ಮನ್ನು ಕರೆದೊಯ್ದರು. ಎಲ್ಲೆಲ್ಲೂ ಸುಗ್ರಾಸವಾದ ಹವ್ಯಕಭೋಜನ ಸ್ವಾಗತಿಸುತ್ತಿತ್ತು. ರಾತ್ರಿ ಹೊಸಬಾಳೆಯಲ್ಲಿ ಗಮಕಿ ಸೀತಾರಾಮರಾಯರ ಮನೆಯಲ್ಲಿ ಉಳಿದದ್ದಾಯಿತು. ಅವರು ಶರ್ಮರ ಬಂಧುಗಳೂ ಹೌದು. ಜಗಲಿಯ ಮೇಲೆ ಪದ್ಮನಾಭನ್ ಅವರು ಮಲಗಿದರು. ಅವರ ಇರ್ಕೆಲಗಳಲ್ಲಿ ಕೃಷ್ಣಮೂರ್ತಿಗಳಿಗೂ ರಂಗನಾಥಶರ್ಮರಿಗೂ ಹಾಸಿಗೆ ಹಾಸಿತ್ತು. ನಾನು ಈ ಹಿರಿಯರಿಂದ ಸಾಕಷ್ಟು ದೂರದಲ್ಲಿ ಮಲಗಿದ್ದೆ. ದಿನವಿಡೀ ಸುತ್ತಿದ್ದ ಕಾರಣ ಎಲ್ಲರಿಗೂ ದಣಿವು. ಯಾವಾಗ ನಿದ್ರೆಗೆ ಜಾರಿದೆವೋ ಒಬ್ಬರಿಗೂ ನೆನಪಿಲ್ಲ. ಮುಂಜಾನೆ ಎದ್ದು ಪದ್ಮನಾಭನ್ ಅವರನ್ನು ಮಾತನಾಡಿಸಿದೆ.

Dasappa and Varadacharya

A distant relative of mine, who was quite well-to-do and had heard about my academic prowess agreed to provide me with some financial assistance. He, in fact, had seen a potential groom in me. This (his assistance) went on for five to six months. I joined the Fourth Form at the High School in the Maharaja college in Mysuru.

ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ - 2

ನನ್ನ ಹೆಚ್ಚಿನ ಮಾತೆಲ್ಲ ಸಹಜವಾಗಿ ಅವಧಾನ, ಅವಧಾನಿ ಮತ್ತು ಅವಧಾನಕವಿತೆಗಳ ಸುತ್ತಲೇ ಸುಳಿಸುತ್ತುತ್ತಿತ್ತು. ಪ್ರಾಯಶಃ ಇದರಿಂದ ಅವರಿಗೆ ನನ್ನ ಉತ್ಕಟಾಸಕ್ತಿಯ ಅರಿವಾಗಿ ಉಲ್ಲಾಸದಿಂದ ತಮ್ಮ ಅನುಭವಗಳನ್ನೂ ವ್ಯಾಸಂಗದ ಸಂಗತಿಗಳನ್ನೂ ಹೇಳತೊಡಗಿದರು. ಮಾತ್ರವಲ್ಲ, ತಿರುಪತಿ ವೇಂಕಟಕವಿಗಳು, ಗಾಡೇಪಲ್ಲಿ ವೀರರಾಘವಶಾಸ್ತ್ರಿ, ಗೌರಿಪೆದ್ದಿ ರಾಮಸುಬ್ಬಶರ್ಮಾ, ನರಾಲ ರಾಮಿರೆಡ್ಡಿ ಮುಂತಾದ ಅವಧಾನಿಗಳ ಪ್ರಸ್ತಾವಕ್ಕೆ ತೊಡಗಿದರು. ನನಗೆ ಇವರ ಪೈಕಿ ಕೆಲವರನ್ನುಳಿದರೆ ಮಿಕ್ಕವರ ವಿವರಗಳು ಸ್ವಲ್ಪವೂ ತಿಳಿದಿರಲಿಲ್ಲ. ಅಗ ತಮ್ಮಲ್ಲಿರುವ ಕೆಲವೊಂದು ಪುಸ್ತಿಕೆಗಳನ್ನು ತೆಗೆದು ಅಲ್ಲಿಯ ಸಮಸ್ಯಾಪೂರಣ ಮತ್ತು ದತ್ತಪದಿಗಳಂಥ ಅಂಶಗಳನ್ನು ಓದಿ ಹೇಳತೊಡಗಿದರು.

Salutations to Vyāsa (Part 2)

In the earlier era, Vedic literature was one large body of wisdom with different ṛṣis having memorized different ṛks and mantras; different mantras had become scattered across different regions of the land. Had this situation continued, over a period of time there would have arisen a possibility of the Vedas getting destroyed; this would have resulted in an impediment to dharma and to culture.

ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ

ನಾನು ಮತ್ತೆ ಮತ್ತೆ ನೆನೆಯುವ ಮಹನೀಯರ ಪೈಕಿ ಶ್ರದ್ಧೇಯರಾದ ಲಂಕಾ ಕೃಷ್ಣಮೂರ್ತಿಯವರೂ ಒಬ್ಬರು. ಸತ್ಯನಿಷ್ಠೆ, ಪ್ರತಿಷ್ಠಾಪರಾಙ್ಮುಖತೆ, ಸಮಾಜಸೇವೆ, ಸಾಹಿತ್ಯ-ಸಂಸ್ಕೃತಿಗಳ ಸಕ್ರಿಯಾರಾಧನೆಗಳನ್ನು ಕುರಿತ ಯಾವ ಪ್ರಸ್ತಾವ ಬಂದಾಗಲೂ ನನಗೆ ತತ್ಕ್ಷಣ ನೆನಪಾಗುವುದು ಲಂಕಾ ಕೃಷ್ಣಮೂರ್ತಿಗಳ ವ್ಯಕ್ತಿತ್ವ-ಕೃತಿತ್ವಗಳೇ. ನನ್ನ ಸ್ವಭಾವಕ್ಕಿಂತ ಅವರದ್ದು ಅದೆಷ್ಟೋ ಬಗೆಯಲ್ಲಿ ಭಿನ್ನ ಮತ್ತು ಸಮುನ್ನತ. ವಯಸ್ಸು, ತಪಸ್ಸು, ಅನುಭವಗಳ ದೃಷ್ಟಿಯಿಂದಲಂತೂ ನನಗೂ ಅವರಿಗೂ ಅಜ-ಗಜಾಂತರ. ಇಂತಿದ್ದರೂ ಅವರು ನನ್ನನ್ನು ಪ್ರೀತಿಯಿಂದ ಆದರಿಸಿದರು, ವಾತ್ಸಲ್ಯದಿಂದ ಅನುಗ್ರಹಿಸಿದರು. ಅಷ್ಟೇ ಅಲ್ಲ, ಆಗ್ರಹ-ಅನುಶಾಸನಗಳ ಸ್ಪರ್ಶವೂ ಜಗತ್ತಿಗೆ ಕಾಣದಂತೆ ಆದರ-ಅಭಿಮಾನಗಳನ್ನು ನನ್ನ ಮೇಲೆ ಸುರಿಸಿದರು.