Philosophy

কৃষ্ণ-জীবনে ভগবদ্গীতা – কর্ম

কৃষ্ণ যখন অনাসক্তি এবং তৃপ্তি নামক বৈশিষ্ট্যগুলির প্রশস্তি করেন, তখন তিনি কঠোর পরিশ্রমের উপরেও গুরুত্ব আরোপ করেন। স্ববিরোধী যৌক্তিকতার ঝুঁকি নিয়েও কৃষ্ণ গীতায় বলেন, আমি সমস্ত কিছুই লাভ করেছি, তথাপি আমি কর্মে রত (ভ. গী. ৩.২২)। আমি যদি অক্লান্ত কর্মে অসমর্থ হই, তাহলে এই উদাহরণ অনুসরণ করে মনুষ্যজাতি অচলাবস্থায় স্থিত হবে (ভ. গী. ৩.২৩)। যদি আমি কর্ম না করি, তাহলে এই পৃথিবী ধ্বংস হবে, এবং এই অনাসৃষ্টির জন্য দায়ী থাকব আমি (ভ. গী. ৩.২৪)।

ಭಾರತ-ಸಾವಿತ್ರೀ (ಭಾಗ 3)

ಋತ, ಸತ್ಯ, ಧರ್ಮ

ಋತ, ಸತ್ಯ, ಧರ್ಮ – ಇವು ಪರಸ್ಪರ ಸಂಬದ್ಧ ಶಬ್ದಗಳು. ಋತ ಮತ್ತು ಸತ್ಯ, ಸತ್ಯ ಮತ್ತು ಧರ್ಮ – ಈ ಶಬ್ದಯುಗಳಗಳು ವೇದಸಾಹಿತ್ಯದಲ್ಲಿ ಅನೇಕ ಕಡೆಗಳಲ್ಲಿ ಬಳಕೆಗೊಂಡಿವೆ. ನಿದರ್ಶನಕ್ಕೆ:

ಭಾರತ-ಸಾವಿತ್ರೀ (ಭಾಗ 2)

ಪುರುಷಾರ್ಥಜಿಜ್ಞಾಸೆ

ಇಲ್ಲಿಯ ಸಂದೇಶದ ಅಂಶಗಳು ಗ್ರಂಥದುದ್ದಕ್ಕೂ ಅಲ್ಲಲ್ಲಿ ಬಂದಿರುವಂತಹವೇ ಆಗಿವೆ. ಮುಖ್ಯವಾದ ಸಂದೇಶ – ಜಗತ್ತಿನಲ್ಲಿ ಪ್ರಾಥಮ್ಯಕ್ಕೆ ಅರ್ಹವಾದ ತತ್ತ್ವವೆಂದರೆ ಧರ್ಮವು ಮಾತ್ರವೆಂಬುದು; ಧರ್ಮವು ಮಾತ್ರ ಅಂತಿಮವಾಗಿ ಜಗತ್ತಿನ ಸಂಸ್ಥಿತಿಗೂ ಸಂಕ್ಷೇಮಕ್ಕೂ ಕಾರಣವಾಗಬಲ್ಲದು – ಎಂಬುದು. ಸಾಮಾನ್ಯವಾಗಿ ವ್ಯಾವಹಾರಿಕ ಜೀವನದ ಸ್ತರದಲ್ಲಿ ಜನರ ಹೆಚ್ಚಿನ ಲಕ್ಷ್ಯವನ್ನು ಸೆಳೆಯುವವು ಅರ್ಥ ಮತ್ತು ಕಾಮಗಳೇ ಆದರೂ, ಭೌತಸಮೃದ್ಧಿ ಮತ್ತು ಕಾಮಪೂರಣಗಳೆಂಬ ಪುರುಷಾರ್ಥಗಳನ್ನೂ ಧರ್ಮವೇ ಸಾಧಿಸಿಕೊಡಬಲ್ಲದು – ಎಂದು ವ್ಯಾಸರು ಹೇಳಿರುವುದನ್ನು ಗಮನಿಸಬೇಕು.

ಭಾರತ-ಸಾವಿತ್ರೀ (ಭಾಗ 1)

ಪರಂಪರೆಯ ಚಿರಂಜೀವಿಗಳ ಪಂಕ್ತಿಯಲ್ಲಿ ಸ್ಥಾನ ಪಡೆದುಕೊಂಡಿರುವ ಭಗವಾನ್ ವೇದವ್ಯಾಸರು ದ್ವಾಪರಯುಗದ ಪ್ರಮುಖ ಘಟನಾವಳಿಗಳನ್ನು ಜಗತ್ತಿನಲ್ಲಿಯೇ ಅತ್ಯಂತ ಮಹತ್ತ್ವದ್ದೂ ಅತ್ಯಂತ ವಿಸ್ತಾರವಾದದ್ದೂ ಆದ ಅನನ್ಯ ಇತಿಹಾಸಗ್ರಂಥವಾಗಿರುವ ಮಹಾಭಾರತದ ರಚಯಿತರು ಮಾತ್ರವಲ್ಲದೆ ಮಹಾಭಾರತದ ಪ್ರಮುಖ ಪಾತ್ರಧಾರಿಯೂ ಆದವರು. ಒಂದು ದೀರ್ಘಯುಗದ ಆಗುಹೋಗುಗಳ ಕಥನ, ನೇರ ಬೋಧನೆಯ ಮೂಲಕವೂ ಪ್ರೇರಣಾದಾಯಕ ಉಪಾಖ್ಯಾನಗಳ ಮೂಲಕವೂ ಸಾರ್ವಕಾಲಿಕ ಮೌಲ್ಯಗಳ ಪ್ರತಿಪಾದನೆ – ಇವು ಮಹಾಭಾರತವನ್ನು ಅತುಲ್ಯವಾಗಿಸಿವೆ. ಮೊದಲಿನಿಂದ ಕಡೆಯವರೆಗೆ ಹೆಜ್ಜೆಹೆಜ್ಜೆಗೂ ಮಾನವಸ್ವಭಾವಸ್ವರೂಪಚಿತ್ರಣವನ್ನೂ ವಿಶ್ಲೇಷಣೆಯನ್ನೂ ಒಳಗೊಂಡಿರುವ ಅಗಾಧ ಜ್ಞಾನರಾಶಿ ಮಹಾಭಾರತ. ಮಹಾಭಾರತವು ‘ಕಾರ್ಷ್ಣವೇದ.’ ಇದು ಐದನೆಯ ವೇದ ಎಂಬ ಭವಿಷ್ಯಪುರಾಣದ ಹೇಳಿಕೆಯೂ ಪ್ರಸಿದ್ಧವಾಗಿದೆ.

কৃষ্ণ-জীবনে ভগবদ্গীতা – ঔদার্য

ভাগবত পুরাণে কৃষ্ণের প্রাসাদে কুচেলার আগমন নিয়ে একটি মর্মস্পর্শী অধ্যায় আছে। সান্দীপনীর গুরুকুলে কৃষ্ণ এবং কুচেলা সহপাঠী ছিলেন। যখন কৃষ্ণ রাজার ন্যায় জীবনযাপন করছেন, তখন কুচেলা অত্যন্ত দারিদ্রের মধ্যে। কুচেলা কতকটা সাহায্যপ্রার্থী হয়েই পুরাতন বন্ধু কৃষ্ণের কাছে এসেছিলেন, কিন্তু যখন তিনি কৃষ্ণের সঙ্গে মিলিত হলেন, তখন আর সেকথা বলতে পারলেননা।

Jñāneśvarī – Unsullied by Time (Part 2)

Bhakti-Vairāgya (Devotion-Detachment)

Jñāneśvara’s school of philosophy broadly aligns with Advaita-vedānta; even so, it is not possible to pigeonhole his ideas to one particular school of thought. In this work, we can see threads of all major Indian darśanas. It would not be incorrect, however, to say that the Jñāneśvarī lays emphasis on Bhakti (devotion) and Vairāgya (detachment).

কৃষ্ণ-জীবনে ভগবদ্গীতা – ভক্তি

গীতায় কৃষ্ণকে প্রায়শই ভক্তি সম্বন্ধে কথা বলতে লক্ষ্য করা যায়। তিনি যতদূর বলেন - যে রূপে চাও সেই রূপে আন্তরিকভাবে ঈশ্বরের উপাসনা কর ; তোমার বিশ্বাসকে আমি শক্তিপ্রদান করব (ভ.গী. ৭.২১)। কিন্তু একথা কি কৃষ্ণের ক্ষেত্রে প্রযোজ্য ? তিনি কি একজন ভক্ত? নাকি একজন দাম্ভিক দেবতা?