Prekshaa articles feed

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 25

ಹರಿಚಂದ್ರ

ಈತನ “ಧರ್ಮಶರ್ಮಾಭ್ಯುದಯ”ವೆಂಬ ಕಾವ್ಯದ ಮೊದಲಿಗೇ ಬರುವ ಕೆಲವೊಂದು ವಿಚಾರಗಳು ಮನನೀಯ. ಇಲ್ಲಿ ಕಲ್ಪನೆಯಿದ್ದೂ ಶಿಲ್ಪನವಿಲ್ಲದ ಮತ್ತು ಶಿಲ್ಪನವಿದ್ದೂ ಕಲ್ಪನೆಯಿಲ್ಲದ ಎರಡು ಬಗೆಯ ವಿಪರ್ಯಾಸಗಳನ್ನು ಕವಿ ಮನಗಾಣಿಸಿದ್ದಾನೆ:

ಅರ್ಥೇ ಹೃದಿಸ್ಥೇಪಿ ಕವಿರ್ನ ಕಶ್ಚಿ-

            ನ್ನಿರ್ಗ್ರಂಥಿಗೀರ್ಗುಂಫವಿಚಕ್ಷಣಃ ಸ್ಯಾತ್ |

ಜಿಹ್ವಾಂಚಲಸ್ಪರ್ಶಮಪಾಸ್ಯ ಪಾತುಂ

English Writings of D V Gundappa - 7

M Venkatakrishnaiya (1844–1933) was popularly known as the ‘Grand Old Man’ of Mysore. He was a veteran journalist, educationalist, and builder of institutions. The Mysore State owed a great chunk of its development to his zeal and perseverance. DVG wrote a tribute to him in 1932. Assessing the importance of Venkatakrishnaiya’s work, he outlined the nature of public work in India:

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 24

ಕ್ಷೇಮೇಂದ್ರನು ತನ್ನ “ರಾಮಾಯಣಮಂಜರಿ” ಮತ್ತು “ಭಾರತಮಂಜರಿ”ಗಳ ಕಡೆಯಲ್ಲಿ ತುಂಬ ಒಳನೋಟವುಳ್ಳ ಎರಡು ಶ್ಲೋಕಗಳನ್ನು ರಚಿಸಿದ್ದಾನೆ. ಅವು ವಾಲ್ಮೀಕಿ-ವ್ಯಾಸರ ಕೃತಿಗಳಲ್ಲಿರುವ ಪ್ರಧಾನರಸ ಶಾಂತವೆಂದು ಪ್ರತಿಪಾದಿಸುತ್ತವೆ. ಈ ನಿಲವಿಗೆ ಬರುವುದಕ್ಕೆ ಕಾರಣವಾದ ಉಪಪತ್ತಿಗಳನ್ನು ಕೂಡ ಕ್ಷೇಮೇಂದ್ರನು ಕೊಟ್ಟಿರುವುದು ಮಹತ್ತ್ವದ ಸಂಗತಿ. ಶಾಂತರಸದ ಅಸ್ತಿತ್ವ-ಅನಸ್ತಿತ್ವಗಳನ್ನು ಕುರಿತು ತೀವ್ರವಾದ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿ ಆನಂದವರ್ಧನ ಮತ್ತು ಅಭಿನವಗುಪ್ತರು ಮಹಾಭಾರತವನ್ನು ಶಾಂತರಸಪ್ರಧಾನವೆಂದೂ ಸಕಲರಸಗಳ ಪೈಕಿ ಶಾಂತವೇ ಮೌಲಿಭೂತವೆಂದೂ ಪ್ರತಿಪಾದಿಸಿದ ಬಳಿಕ ಕ್ಷೇಮೇಂದ್ರ ಅವರನ್ನೂ ಮೀರಿ ರಾಮಾಯಣ ಕೂಡ ಶಾಂತರಸಕ್ಕೆ ಅಗ್ರತಾಂಬೂಲವನ್ನಿತ್ತ ಕಾವ್ಯವೆಂದು ಸಾಧಿಸಿರುವುದು ಮುದಾವಹ.