Prekshaa articles feed

Classical Dance and Yakṣagāna – Comparative Aesthetics (Part 2)

A theatrical performance that is rich in prose-like spoken language, employs gesture language that isn’t stylized and has āṅgika that largely divorced from pure nṛtta can be called nāṭya; such a theatrical performance is closer to loka-dharmī. In another case where vācika takes the form of lyrics (which are largely in metrical patterns) set to a rāga and to a rhythmic pattern, and when āṅgika becomes stylized like in nṛtta, the performance assumes the form of a nṛtya.

Maharṣi Vālmīki's sense of humour - part 4

The humour in Śrīmad-rāmāyaṇam has always appeared in the most appropriate places. Humour always demands an awareness of the world around us. Only someone who can understand the world and the whims and fancies of the people can handle humour well. In that respect, maharṣi Vālmīki is someone who knows the world well. The observation made by maharṣi Kaṇva in the play abhijñāna-śākuntalam, ‘वनौकसोऽपि सन्तो लौकिकज्ञा वयम्’ i.e.

ವಿದ್ಯಾಭವನದ ಅನುಭವಗಳು - 11

ಮತ್ತೊಮ್ಮೆ ರಾಯರೇ ವಿದ್ಯಾಭವನದಲ್ಲಿ ಶಾಕುಂತಲವನ್ನು ಕುರಿತು ಭಾಷಣ ಮಾಡಿದರು. ಈ ಕೃತಿಯ ವಿಷಯದಲ್ಲಿ ಪದ್ಮನಾಭನ್ ಅವರಿಗೆ ನಿರತಿಶಯವಾದ ಪ್ರೀತಿ. ಅದು ಯಾವ ಕಾರಣವೋ ನನಗೆ ತಿಳಿಯದು; ರಾಯರ ಮನೋಧರ್ಮ ಅಂದು ಕುದುರಿಕೊಂಡಿರಲಿಲ್ಲ. ಹೀಗಾಗಿ ಉಪನ್ಯಾಸ ಎಲ್ಲರಿಗೂ ಅರಕೆ ತಂದಿತು. ಕಡೆಗೆ ಪದ್ಮನಾಭನ್ ಅವರು ನಾಟಕದ ಭರತವಾಕ್ಯವನ್ನು ಕುರಿತು ಸ್ವಲ್ಪ ಬೆಳಕು ಚೆಲ್ಲಬೇಕೆಂದು ಕೇಳಿಕೊಂಡರು. ಶಾಕುಂತಲದ ಭರತವಾಕ್ಯ ಲೋಕಪ್ರಸಿದ್ಧವಷ್ಟೆ. ಅದರ ಸ್ವಾರಸ್ಯ ಬಹುಮುಖವಾದುದು; ನಮ್ಮನ್ನು ಅಂತರ್ಮುಖರನ್ನಾಗಿ ಮಾಡುವಂಥದ್ದು. ಆದರೆ ನಮ್ಮೆಲ್ಲರ ನಿರೀಕ್ಷೆಗೆ ಆಘಾತ ತರುವಂತೆ ರಾಯರು ಅವರ ವಿಶಿಷ್ಟ ಧ್ವನಿಯಲ್ಲಿ, “ವಿಶೇಷವೇನೂ ಇಲ್ಲ. ಮಳೆ-ಬೆಳೆ ಚೆನ್ನಾಗಿ ಆಗಲಿ ಅಂತ ಹೇಳಿದ್ದಾನೆ ಕವಿ, ಅಷ್ಟೇ” ಎಂದುಬಿಟ್ಟರು!

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೫)

“ಚಲೋ ದಿಲ್ಲೀ!”

ಈಗ ಸುಪ್ರಸಿದ್ಧವಾಗಿರುವ “ಚಲೋ ದಿಲ್ಲೀ!” ಎಂಬ ಘೋಷಣೆ ಹುಟ್ಟಿಕೊಂಡದ್ದು ಆ ಸಂದರ್ಭದಲ್ಲಿ. ಅಲ್ಲಿಂದಾಚೆಗೆ ಅದು ಲೆಕ್ಕವಿಲ್ಲದಷ್ಟು ಬಾರಿ ಬಳಕೆಯಾಗಿದೆ. ಸುಭಾಷಚಂದ್ರ ಬೋಸರ ಸೇನಾಭಿಯಾನದಲ್ಲೂ (1944) ಮೊಳಗಿದ್ದು ಅದೇ ಘೋಷಣೆಯೇ.

1857ರಲ್ಲಿ ಎರಡು ಘೋಷಣೆಗಳು ಜೊತೆಜೊತೆಯಾಗಿ ಕೇಳಬಂದವು: ‘ಚಲೋ ದಿಲ್ಲೀ!”; “ಮಾರೋ ಫಿರಂಗೀ ಕೋ!”

ಈ ಮಂತ್ರಘೋಷದೊಂದಿಗೆ ಮೀರಠಿನ ಸೈನಿಕಸಮೂಹಗಳು ದೆಹಲಿ ತಲಪಿದವು.

Kathāmṛta - 107 - Pañca-lambaka - The Story of Naravāhanadatta and the Cunning Vidyādharī

तुष्टेन येन देहार्धमप्युमायै समर्पितम्।
स वो ददात्वभिमतं वरदः पार्वतीपतिः॥

May Śiva, who has given half his body to Umā being pleased with her, grant your wishes.

निशि विघ्नजितो वोऽव्यात् ताण्डवोद्दण्डितः करः।
शोणश्चन्द्रातपत्रस्य तन्वन्विद्रुमदण्डताम्॥

ವಿದ್ಯಾಭವನದ ಅನುಭವಗಳು - 10

ರಂಗನಾಥ್ ಅವರು ಕಾರ್ಯಕ್ರಮಗಳ ನಿರ್ದೇಶನದ ಹೊಣೆ ಹೊತ್ತಂತೆಯೇ ಕೆಲವು ಕಾಲ ಗಾಂಧಿ ಕೇಂದ್ರದ ಬಾಧ್ಯತೆಯನ್ನೂ ನಿರ್ವಹಿಸುತ್ತಿದ್ದರು. ಆಗ ಅಲ್ಲಿಯ ಸಂಶೋಧನೆಗಳ ಮಾರ್ಗದರ್ಶನಕ್ಕೆ ಸಂಸ್ಕೃತವಿದ್ವಾಂಸರಾದ ಕೆ. ಟಿ. ಪಾಂಡುರಂಗಿ ಅವರು ಬರುತ್ತಿದ್ದರು. ಇವರ ಪರಿಚಯ ನನಗೆ ತುಂಬ ಹಿಂದಿನದು. ನನ್ನ ವಿದ್ಯಾಗುರುಗಳಿಗೆಲ್ಲ ಪಾಠ ಹೇಳಿದ ಕಾರಣ ಇವರು ನನ್ನ ಪರಮಗುರು. ಕೆ. ಟಿ. ಪಿ. ಅವರ ಸಮಾಧಾನಗುಣ, ನವುರಾದ ವಿನೋದಪ್ರಜ್ಞೆ ಮತ್ತು ವಿಶಾಲವಾದ ಶಾಸ್ತ್ರಜ್ಞಾನ ಯಾರನ್ನೂ ಮೆಚ್ಚಿಸುವಂಥವು. ಅವರು ಉದ್ವಿಗ್ನತೆಯಿಲ್ಲದೆ ಯಾವ ಸಂಗತಿಯನ್ನೂ ತಿಳಿಯಾಗಿ ನಿರೂಪಿಸಬಲ್ಲವರಾಗಿದ್ದರು. ಅವರು ನನ್ನ ಮೆಚ್ಚಿನ ಅಧ್ಯಯನಕ್ಷೇತ್ರಗಳಾದ ಸಾಹಿತ್ಯಶಾಸ್ತ್ರ ಮತ್ತು ಶಾಂಕರವೇದಾಂತಗಳನ್ನೂ ಚೆನ್ನಾಗಿ ಬಲ್ಲವರಾಗಿದ್ದರು.

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೪)

ದುರ್ಘಟನೆ

ಹೀಗೆ ಎಲ್ಲವೂ ಸುಯೋಜಿತವಾಗಿತ್ತು.

ಆದರೆ ದುರ್ದೈವದಿಂದ ಒಂದು ಘಟನೆ ನಡೆಯಿತು.

ಸೈನಿಕರು ತುಪಾಕಿಯಲ್ಲಿ ಬಳಸುವ ಕಾಡತೂಸು(ಕಾರ್ಟ್‍ರಿಡ್ಜ್)ಗಳಲ್ಲಿ ಗುಂಡಿಯೊಂದು ಇರುತ್ತಿತ್ತು. ಅದನ್ನು ಹಲ್ಲಿನಿಂದ ಕಿತ್ತು ತೆಗೆದು ಕಾಡತೂಸನ್ನು ಕೂಡಿಸಬೇಕಾಗಿತ್ತು. ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆ ಕಲ್ಕತ್ತದ ಡಂಡಂನಲ್ಲಿತ್ತು. ಅಲ್ಲಿಂದ ಪಂಜಾಬಿನ ಅಂಬಾಲಾ ಮುಂತಾದೆಡೆಗಳಿಗೆ ರವಾನೆಯಾಗುತ್ತಿತ್ತು.

Kathāmṛta - 106 - Madirāvatī-laṃbaka - The Story of the young brāhmaṇas and Madirāvatī

स वो विघ्नेश्वरः पायात् नमितोन्नमितेव यम्।
अनुनृत्यति नृत्यन्तं सन्ध्यासु भुवनावली॥

[May Vighneśvara, whose evening dance is imitated by the entire world by movements of getting up and bowing down, protect us!]

गौरीप्रसाधनालग्नचरणालक्तकश्रियः।
सखी सखाय भूयाद्वः शम्भोर्भालेक्षणप्रभा॥