A story for a verse- Appayya-dikshita and his son
अकृशं कुचयोः कृशं वलग्ने विपुलं वक्षसि विस्तृतं नितम्बे |
अधरेस्रुणमाविरस्तु चित्ते करुणाशालि कपालिभागदेयम् ||
अकृशं कुचयोः कृशं वलग्ने विपुलं वक्षसि विस्तृतं नितम्बे |
अधरेस्रुणमाविरस्तु चित्ते करुणाशालि कपालिभागदेयम् ||
मारमणमुमारमणं फणधरतल्पं फणाधराकल्पम्।
मुरमथनं पुरमथनं वन्दे बाणारिमसमबाणारिम् ॥
Alexander Solzhenitsyn, the Nobel Laureate (1970, for literature), is one of the eminent writers of Soviet Russia of the twentieth century. Although he won the most coveted Noble Prize he was expelled from the USSR’s union of writers, and he was denied the use of state archives and libraries. Besides, Solzhenitsyn was ostracized by Soviet officialdom. The then Russian government did not permit Solzhenitsyn to receive the Nobel Prize. Luckily, Solzhenitsyn had already left for the United States of America by the time the Prize was announced.
V
ರಂಗರೂಪಕವು (stage play) ಪ್ರಧಾನವಾಗಿ ಆಂಗಿಕ-ವಾಚಿಕಾಭಿನಯಗಳ ಪ್ರಾಧಾನ್ಯದಿಂದ ಮೂಡುವ ಸಾತ್ತ್ವಿಕಾಭಿನಯವನ್ನು ಆಶ್ರಯಿಸಿ ಕಲೆಯನ್ನು ಸೃಜಿಸುತ್ತದೆ, ಇಲ್ಲಿ ಆಹಾರ್ಯವು (ವೇಷ-ಭೂಷಣ-ಪರಿಕರ-ರಂಗಸಜ್ಜಿಕೆ ಇತ್ಯಾದಿ) ತುಂಬ ಸರಳ, ಸಾಂಕೇತಿಕ. ಆದರೆ ಯವನಿಕಾರೂಪಕವು (screen play) ಹಾಗಲ್ಲ. ಇದು ಆಹಾರ್ಯವನ್ನು ತುಂಬ ವ್ಯಾಪಕವಾದ ರೀತಿಯಲ್ಲಿ ಬಳಸಿಕೊಳ್ಳುವುದಲ್ಲದೆ ಆಂಗಿಕ-ವಾಚಿಕಗಳನ್ನೂ ಯಂತ್ರಗಳ ಮೂಲಕ ಗ್ರಹಿಸಿ ಪುನಾರೂಪಿಸುವ ಕಾರಣ ಇವುಗಳಿಗೆ ಬೇರೆಯೇ ಆದ ಬೆಡಗು ಒದಗುತ್ತದೆ.
I
ಮಹಾಕವಿ ಕಾಳಿದಾಸನ ಮಹಾಕೃತಿ ಕುಮಾರಸಂಭವವನ್ನು ಕುರಿತು ಜಗತ್ತಿನ ಅನೇಕಭಾಷೆಗಳಲ್ಲಿ ಅಸಂಖ್ಯಗ್ರಂಥಗಳೂ ಲೇಖನಗಳೂ ಬಂದಿವೆ. ಆಂಶಿಕವಾಗಿ, ಸಮಗ್ರವಾಗಿ, ಗದ್ಯ-ಪದ್ಯಾತ್ಮಕವಾಗಿ ನೂರಾರು ಅನುವಾದಗಳೂ ಸಾವಿರಾರು ಅನುಕರಣಗಳೂ ಇದಕ್ಕುಂಟು. ಹೀಗೆ ಬೃಹತ್ತಾದ ಗ್ರಂಥಾಲಯಕ್ಕೂ ಹೆಚ್ಚಾಗಬಲ್ಲಷ್ಟು ಸಾಹಿತ್ಯವಿರುವ ಕುಮಾರಸಂಭವವನ್ನು ಕುರಿತು ಹೊಸತೆನ್ನುವುದನ್ನು ಹೇಳಬಯಸುವವರಿಗೆ ಎಂಟೆದೆ ಬೇಕು. ಆದರೆ ಇಂಥ ಮಹಾಕಾವ್ಯವನ್ನು ಕುರಿತು ಪುನರುಕ್ತಿಪ್ರಾಯವಾದ ಮಾತುಗಳನ್ನಾಡುವ ಬರೆಹವೂ ಮೂಲಾಶ್ರಯದ ಮಾಹಾತ್ಮ್ಯದ ಕಾರಣ ಅಷ್ಟಿಷ್ಟಾದರೂ ಸ್ವಾರಸ್ಯವನ್ನು ತಳೆಯದಿರಲಾರದೆಂಬ ನಚ್ಚಿನಿಂದ ಈ ಲಘುಲೇಖನವನ್ನು ಮೊದಲಿಡುವುದಾಗಿದೆ.
ಅಧ್ಯಾತ್ಮ ಎಂದರೆ ಸೃಷ್ಟಿಯಲ್ಲಿ ಅಭಿವ್ಯಕ್ತಗೊಂಡಿರುವ ಚೆಲುವು, ಬದುಕಿನಲ್ಲಿ ಅಂತರ್ಗವಾಗಿರುವ ಚೆಲುವು, ಒಲವು ಮತ್ತು ಇತರ ರಾಗ ಭಾವಗಳಿಗೆಲ್ಲ ವಿಮುಖವಾಗಿ ಧ್ಯಾನ-ತಪಸ್ಸುಗಳಲ್ಲಿ ನಿರತರಾಗಿ, ವೈಯಕ್ತಿಕ ಮೋಕ್ಷಕ್ಕೆ ಪ್ರಯತ್ನಿಸುವುದು ಮಾತ್ರವಲ್ಲ. ಬದುಕಿನ ಜಂಜಡಗಳಿಂದ ಜರ್ಜರಿತವಾದ ಮಾನವ ಚೇತನವನ್ನು ಉನ್ನತ ಸ್ತರಕ್ಕೆ ಏರಿಸಿ ಈ ಸೃಷ್ಟಿಯಲ್ಲಿನ ವ್ಯಕ್ತ ಮತ್ತು ಅವ್ಯಕ್ತ ಚಲುವನ್ನು , ಇದರ ಹಿಂದಿರುವ ಸೃಷ್ಟಿಕರ್ತನ ಅದ್ಭುತ ಚೆಲುವು-ಚೈತನ್ಯಗಳನ್ನು ಅರಗಳಿಗೆಯಾದರೂ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುವ ರಸದೃಷ್ಟಿಯನ್ನು ಜಾಗೃತಗೊಳಿಸುವ ಅದ್ಭುತಶಕ್ತಿಯೇ ಅಧ್ಯಾತ್ಮ ಎನಿಸುತ್ತದೆ. ಇಂತಹ ಅಧ್ಯಾತ್ಮ ರಸ-ದರ್ಶನ ಪು.ತಿ. ನರಸಿಂಹಾಚಾರ್ಯರ ಕಾವ್ಯದಲ್ಲಿ ಓತ-ಪ್ರೋತವಾಗಿ ಕಂಡುಬರುತ್ತದೆ.
अधीतमध्यापितमार्जितं यशो
न शोचनीयं किमपीह भूतले ।
अतः परं श्रीभवनाथशर्मणो
मनो मनोहारिणि जाह्नवीतटे ॥
चलितश्चकितश्छन्नः
प्रयाणे तव भूपते ।
सहस्रशीर्षा पुरुषः
सहस्राक्षः सहस्रपात् ॥
बालोऽहं जगदानन्द
न मे बाला सरस्वती ।
अपूर्णे पञ्चमे वर्षे
वर्णयामि जगत्त्रयम् ॥