Literature

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 29

ವೇಂಕಟನಾಥ

ವೇದಾಂತದೇಶಿಕರೆಂಬ ಗೌರವಾಭಿಧಾನವನ್ನು ಗಳಿಸಿದ್ದ ವೇಂಕಟನಾಥನು “ಕವಿತಾರ್ಕಿಕಕೇಸರಿ” ಎಂದು ಪ್ರಸಿದ್ಧ. ಈತನ ಕಾವ್ಯಗಳ ಪೈಕಿ “ಸಂಕಲ್ಪಸೂರ್ಯೋದಯ”ವೆಂಬ ನಾಟಕವು ನಮ್ಮ ಉದ್ದೇಶವನ್ನು ಕೆಲಮಟ್ಟಿಗೆ ಈಡೇರಿಸುತ್ತದೆ. ಈ ಕೃತಿ ಹನ್ನೊಂದನೆಯ ಶತಾಬ್ದದಲ್ಲಿದ್ದ ಕೃಷ್ಣಮಿಶ್ರಯತಿಯ “ಪ್ರಬೋಧಚಂದ್ರೋದಯ”ವನ್ನು ಆದ್ಯಂತ ಅನುಕರಿಸಿದೆ. ಈ ಅನುಕರಣೆ ಇತಿವೃತ್ತ ಮತ್ತು ಪಾತ್ರಗಳನ್ನೆಲ್ಲ ವ್ಯಾಪಿಸಿಕೊಂಡಿದೆ. ಇಂತಿದ್ದರೂ ಮೂಲಕ್ಕೆ ತನ್ನ ಆನೃಣ್ಯವನ್ನು ನಾಮಮಾತ್ರವಾಗಿಯೂ ಹೇಳದ ಮತಾಗ್ರಹ ವೇಂಕಟನಾಥನದು. ಆದರೆ ಪ್ರಬೋಧಚಂದ್ರೋದಯದಲ್ಲಿ ಪರಾಮೃಷವಾಗದ ಶಾಂತರಸಮೀಮಾಂಸೆಯ ಕೆಲವೊಂದು ಅಂಶಗಳು ಇದರ  ಪ್ರಸ್ತಾವನೆಯಲ್ಲಿ ಬಂದಿರುವುದು ಮುದಾವಹ.

Kathāmṛta - 51 - Ratnaprabhā-lambaka - The Story of King Ajara and the Story of Cirāyu and Nāgārjuna

The following day, when they all assembled in the court, Marubhūti hung his head down with shame. Looking at him, Ratnaprabhā said, “Ārya-putra! You are truly fortunate to have your childhood friends as ministers. They too are fortunate to have their childhood friend as the king of the land. This is indeed a fortuitous result of the (good) karmas from former births!” When he heard these words, Tapantaka remarked, “It is true that he has become our king owing to karmas of a previous birth!” and narrated the following tale —

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 28

ಹಸ್ತಿಮಲ್ಲ

ಕನ್ನಡ-ಸಂಸ್ಕೃತಗಳೆರಡರಲ್ಲಿಯೂ ವಿದ್ವತ್ಕವಿಯಾಗಿದ್ದ ಹಸ್ತಿಮಲ್ಲನ ಕಾಲ ಇನ್ನೂ ಅನಿಶ್ಚಿತ. ಈತನ “ಅಂಜನಾಪವನಂಜಯ” ಎಂಬ ನಾಟಕದ ಪ್ರಸ್ತಾವನೆಯಲ್ಲಿ ಬರುವ ಕೆಲವೊಂದು ಮಾತುಗಳು ವಿವೇಚನೀಯ:

ಸಮೀಚೀನಾ ವಾಚಃ ಸರಲಸರಲಾ ಕಾಪಿ ರಚನಾ

            ಪರಾ ವಾಚೋಯುಕ್ತಿಃ ಕವಿಪರಿಷದಾರಾಧನಪರಾ |

ಅನಾಲೀಢೋ ಗಾಢಃ ಪರಮನತಿಗೂಢೋಪಿ ಚ ರಸಃ

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 27

ಕಲ್ಹಣ

“ರಾಜತರಂಗಿಣಿ”ಯ ಕರ್ತನಾಗಿ ಈ ಮಹಾಕವಿಯು ಸಮಾರ್ಜಿಸಿದ ಯಶಸ್ಸು ನಿರುಪಮಾನ. ಸಂಸ್ಕೃತದಲ್ಲಿ ಇತಿಹಾಸದ ಬಲವುಳ್ಳ ಕೃತಿಗಳಿಗಾಗಲಿ, ಚರಿತ್ರಪ್ರಧಾನವಾದ ಕಾವ್ಯಗಳಿಗಾಗಲಿ ಕೊರತೆಯಿಲ್ಲ. ಇಂತಿದ್ದರೂ ಕಲ್ಪನಾಂಶಕ್ಕಿಂತ ವಾಸ್ತವಾಂಶವನ್ನೇ ಹೆಚ್ಚಾಗಿ ಉಳ್ಳ ರಾಜತರಂಗಿಣಿಯು ಕಾವ್ಯಾರ್ಹತೆಯನ್ನು ಗಳಿಸಿದುದು ಮಹತ್ತ್ವದ ಸಂಗತಿ. ಇದು ಸಾಧ್ಯವಾದದ್ದು ಕಲ್ಹಣನ ವ್ಯಕ್ತಿತ್ವಘನತೆ ಮತ್ತು ಮಾನವಸ್ವಭಾವಪರಿಜ್ಞಾನಗಳಿಂದ. ಹೀಗಾಗಿ ಇವನ ಕೃತಿಯ ಒಂದೆರಡು ಮಾತುಗಳು ಕಾವ್ಯಮೀಮಾಂಸೆಗೆ ಮುಖ್ಯವೆನಿಸಿವೆ:

ಶ್ಲಾಘ್ಯಃ ಸ ಏವ ಗುಣವಾನ್ ರಾಗದ್ವೇಷಬಹಿಷ್ಕೃತಾ |

Kathāmṛta - 49 - Ratnaprabhā-lambaka - The Story of Guṇavarā and Rūpaśikhā

Then Hariśikhā said “Yes, this is indeed so. Virtuous women don’t even think of any man other than their beloved husband!” and began to narrate this story-

The Story of Guṇavarā and Rūpaśikhā

The prosperous kingdom of Vardhamānapura was ruled by the mighty King Vīrabhuja. He had hundreds of wives. Among them all, Guṇavarā was his dearest, whom he loved more than his own life. Vīrabhuja had everything, but there was still a big void in his life - he had no children.

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 26

ರಸಪಾರಮ್ಯವನ್ನು ಕವಿಯು ಎತ್ತಿಹಿಡಿಯುವ ಬಗೆ ಹೀಗೆ:

ಅರ್ಥೋಸ್ತಿ ಚೇನ್ನ ಪದಶುದ್ಧಿರಥಾಸ್ತಿ ಸಾಪಿ

            ನೋ ರೀತಿರಸ್ತಿ ಯದಿ ಸಾ ಘಟನಾ ಕುತಸ್ತ್ಯಾ |

ಸಾಪ್ಯಸ್ತಿ ಚೇನ್ನ ನವವಕ್ರಗತಿಸ್ತದೇತ-

            ದ್ವ್ಯರ್ಥಂ ವಿನಾ ರಸಮಹೋ ಗಹನಂ ಕವಿತ್ವಮ್ || (೨.೩೦)

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 25

ಹರಿಚಂದ್ರ

ಈತನ “ಧರ್ಮಶರ್ಮಾಭ್ಯುದಯ”ವೆಂಬ ಕಾವ್ಯದ ಮೊದಲಿಗೇ ಬರುವ ಕೆಲವೊಂದು ವಿಚಾರಗಳು ಮನನೀಯ. ಇಲ್ಲಿ ಕಲ್ಪನೆಯಿದ್ದೂ ಶಿಲ್ಪನವಿಲ್ಲದ ಮತ್ತು ಶಿಲ್ಪನವಿದ್ದೂ ಕಲ್ಪನೆಯಿಲ್ಲದ ಎರಡು ಬಗೆಯ ವಿಪರ್ಯಾಸಗಳನ್ನು ಕವಿ ಮನಗಾಣಿಸಿದ್ದಾನೆ:

ಅರ್ಥೇ ಹೃದಿಸ್ಥೇಪಿ ಕವಿರ್ನ ಕಶ್ಚಿ-

            ನ್ನಿರ್ಗ್ರಂಥಿಗೀರ್ಗುಂಫವಿಚಕ್ಷಣಃ ಸ್ಯಾತ್ |

ಜಿಹ್ವಾಂಚಲಸ್ಪರ್ಶಮಪಾಸ್ಯ ಪಾತುಂ