Literature

ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ವಿವರ್ತವಾದ, ವಿಜ್ಞಾನವಾದ

ಇದೇ ರೀತಿ ಭಾರತೀಯರ ಪ್ರಕಾರ ವಸ್ತು ಮತ್ತು ಅದನ್ನು ಕುರಿತಾದ ಜ್ಞಾನಗಳ ಪೈಕಿ ಜ್ಞಾನವೇ ಹೆಚ್ಚು ಸತ್ಯವಾದುದೆಂದು ಭಟ್ಟರು ಭಾವಿಸುತ್ತರೆ (ಪು. ೭೭). ಇದು ಈಚಿನ ಅನೇಕಚಿಂತಕರು ಎತ್ತಿಹಿಡಿಯುವ ಮತ. ವಿಶೇಷತಃ ನವಭಾರತೀಯದಾರ್ಶನಿಕರು ಹೆಚ್ಚಾಗಿ ಇಂಥ ಅಭಿಪ್ರಾಯವನ್ನು ಪ್ರಕಟಿಸುತ್ತಾರೆ. ಮಾತ್ರವಲ್ಲ, ಈ ವಾದವು ಬುದ್ಧಿಜೀವಿಗಳಿಗೆ ತುಂಬ ಆಕರ್ಷಕವೂ ಹೌದು; ಮತ್ತಿದು ಅದೆಷ್ಟೋ ಮಂದಿ ಮುಗ್ಧರಾದ ಪ್ರಾಮಾಣಿಕರು ಒಪ್ಪುವಂಥದ್ದೂ ಆಗಿದೆ. ಆದರೆ ನಿರ್ವಿಶೇಷವಾದ ಸಾರ್ವತ್ರಿಕಾನುಭವದ ಹಿನ್ನೆಲೆಯಲ್ಲಿ ಕಂಡಾಗ ಇದು ಸತ್ಯವಲ್ಲವೆಂದು ತಿಳಿಯದಿರದು. ವಸ್ತುತಃ ಭಟ್ಟರ ಈ ನಿಲವು ಬೌದ್ಧರ ವಿಜ್ಞಾನವಾದವೇ ಆಗಿದೆ. ಇದೊಂದು ಬಗೆಯಲ್ಲಿ ಸ್ಥೂಲಾಧ್ವೈತವೆನ್ನಬೇಕು.

ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ಇತಿ-ಮಿತಿಗಳು

ನರಸಿಂಹಭಟ್ಟರ ಚಿಂತನಕ್ರಮದ ಇತಿ-ಮಿತಿಗಳು

ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ವಿವಿಧವ್ಯಾಖ್ಯೆಗಳು

ಭಟ್ಟರು ಪ್ರತಿಭೆಯನ್ನು ವಿವೇಚಿಸುತ್ತ ಇದು ವಿಶ್ಲೇಷಣೆಗೆ ಎಟುಕದೆ ನಿಲ್ಲುವುದೇ ಭಾರತೀಯಸೌಂದರ್ಯಮೀಮಾಂಸೆಯ ಒಂದು ಸ್ವಾರಸ್ಯಕರಾಂಶವೆಂದು ಗುರುತಿಸಿರುವುದು ಮೆಚ್ಚುವಂತಿದೆ (ಪು. ೧೪೨). ಹೀಗೆಯೇ ನಮ್ಮ ವಿವಿಧಶಾಸ್ತ್ರಕಾರರು ಸೌಂದರ್ಯ ಮತ್ತು ಸೌಂದರ್ಯಮೀಮಾಂಸೆಗಳನ್ನು ಉಪೇಕ್ಷಿಸಿದರೂ ಸೌಂದರ್ಯಮೀಮಾಂಸಕರು ಮಾತ್ರ ಶಾಸ್ತ್ರಗಳನ್ನು ಉಪೇಕ್ಷಿಸಲಿಲ್ಲವೆಂದು ಹೇಳಿರುವುದು ಬೆಲೆಯುಳ್ಳ ಮಾತು (ಪು. ೧೪೩). ಅಂತೆಯೇ ಅಭಿಧಾ-ಲಕ್ಷಣಾ-ವ್ಯಂಜನಾವೃತ್ತಿಗಳನ್ನು ಸ್ಥೂಲ-ಸೂಕ್ಷ್ಮ-ಸುಂದರಗಳೆಂದು ಗುರುತಿಸಿರುವುದು ಬೋಧಪ್ರದ.

The Universal Canvas of the Mahabharata:

Complexity of Characters

This selfsame impulse is visible in the characters of Duryodhana and such others in a tangential fashion. Nobody regards Duryodhana and Dusshyasana as fools. There is no dearth of “analysts” or critics who regard Duryodhana as a tragic hero based on the premise that his behavior and actions are natural to his basic character. The dense intensity of blind attachment that pervades a person who is driven by desire and anger is depicted in the Mahabharata in an eye-arresting manner.

ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ಮತ್ತೆ ಕೆಲವು ಒಳನೋಟಗಳು

ಮತ್ತೆ ಕೆಲವು ಒಳನೋಟಗಳು

ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ಕಾವ್ಯದ ರೂಪವಿಮರ್ಶೆ

ಕಾವ್ಯದ ರೂಪವಿಮರ್ಶೆ

ರಸವು ಕಾವ್ಯದ ಸ್ವರೂಪವಾದರೆ ಗುಣ, ರೀತಿ, ಧ್ವನಿ, ವಕ್ರತೆ, ಅಲಂಕಾರಾದಿಗಳು ಅದರ ರೂಪಸ್ತರದಲ್ಲಿ ಬರುತ್ತವೆ. ವಸ್ತುತಃ ಶಬ್ದವೇ ಕಾವ್ಯದ ರೂಪ (Form). ಇನ್ನು ರಸವಾದರೋ ಕಾವ್ಯದ ಅರ್ಥ, ಪರಮಾರ್ಥ (Content). ಭಟ್ಟರು “ಸಂಸ್ಕೃತಭಾಷೆಯಲ್ಲಿಯ ಶಾಸ್ತ್ರೀಯನಿರೂಪಣೆಯಲ್ಲಿ ವರ್ಗೀಕೃತಘಟಕಗಳು ಸಂಪೂರ್ಣಭಿನ್ನವಾಗಿರದೆ ಒಂದು ಇನ್ನೊಂದರ ವಿಕ್ಷೇಪದಂತಿರುವಂತಹವು” ಎಂದು ಹೇಳುತ್ತಾರೆ (ಪು. ೧೮). ಇದನ್ನು ಸುಲಭವಾಗಿ ಹೇಳುವುದಾದರೆ, ಋಷಿಪರಂಪರೆಯ ಶಾಸ್ತ್ರಗಳಲ್ಲಿ ವಿವಿಧವಿಭಾಗಗಳು ಪರಸ್ಪರಸಾಪೇಕ್ಷ ಹಾಗೂ ಪೂರಕವೆನ್ನಬಹುದು. ಇದು ಒಪ್ಪುವಂಥದ್ದೇ. ಭಟ್ಟರು ಗುಣವನ್ನು ಸೌಂದರ್ಯಕಾರಕವೆಂದೂ ಅಲಂಕಾರವನ್ನು ಸೌಂದರ್ಯವರ್ಧಕವೆಂದೂ ಹೇಳುತ್ತಾರೆ (ಪು. ೧೮).

The Distilled Essence of the Mahabharata: The World as a Kurukshetra

The Philosophy of Virtue is Worth Pursuing

The Mahabharata continues to occupy a preeminent place because it offers the great ideal of the elevation of one’s character. Exhortatory phrases such as “yato dharmastato jayaḥ” (Bhishma’s discourse to Karna) will unfold their true and full meaning only at the level of philosophy and not in the folds of the Mahabharata story.

Our experiences of joy and sorrow have a finish; however, the flow of Satya and Dharma is endless.

ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ಕವಿ-ಸಹೃದಯ

ಮತ್ತೊಂದೆಡೆ ಭಟ್ಟರು ಕಾವ್ಯ-ಶಾಸ್ತ್ರಗಳ ಸಾಮಾನಾಧಿಕರಣ್ಯವನ್ನು ನಿರೂಪಿಸುತ್ತ ಕಾವ್ಯದ ಮೂರು ಘಟಕಗಳಾದ ವಸ್ತು, ಪಾತ್ರ ಮತ್ತು ರಸಗಳನ್ನು ಶಾಸ್ತ್ರದ ಪ್ರಮಾಣ, ಪ್ರಮೇಯ ಮತ್ತು ಸಿದ್ಧಿಯನ್ನೊಳಗೊಳ್ಳುವ ಸಾಧನಗಳೆಂಬ ಮೂರು ಅಂಶಗಳಿಗೆ ಸಂವಾದಿಯಾಗಿ ಕಾಣುತ್ತಾರೆ. ಇದನ್ನು ವಿಸ್ತರಿಸುತ್ತ ಕಾವ್ಯವು ತನ್ನ ವಸ್ತುವನ್ನು ಬೀಜ, ಬಿಂದು ಮತ್ತು ಕಾರ್ಯಗಳೆಂಬ ಮುಖ್ಯಾಂಗಗಳ ಮೂಲಕ ವಿಶ್ಲೇಷಿಸುತ್ತದೆ. ಇವುಗಳಲ್ಲಿ ಬೀಜವು ಪ್ರಾರಂಭವನ್ನು, ಕಾರ್ಯವು ಕೊನೆಯನ್ನು, ಬಿಂದುವು ಅವಿಚ್ಛಿನ್ನತೆಯನ್ನು ಸೂಚಿಸುವುವೆನ್ನುತ್ತಾರೆ. ಇದಕ್ಕೆ ಸಂವಾದಿಯಾಗಿ ಶಾಸ್ತ್ರದಲ್ಲಿ ಉಪಕ್ರಮ, ಉಪಸಂಹಾರ ಮೊದಲಾದ ಪರಿಕಲ್ಪನೆಗಳಿವೆಯೆಂದೂ ಹೇಳುತ್ತಾರೆ. ಹೀಗೆ ಪ್ರಕ್ರಿಯಾಪದ್ಧತಿಯಲ್ಲಿಯೂ ಕಾವ್ಯ-ಶಾಸ್ತ್ರಗಳಿಗೆ ಐಕ್ಯವುಂಟೆಂದು ಹೇಳುತ್ತಾರೆ.

The Distilled Essence of the Mahabharata: Pursuit of Eternal Truths

Characters are Akin to Shadows

The principles and tenets symbolized by the Devas and the Asuras in the Vedic lore have been clearly, vividly unraveled in the characters of the Pandavas and Kauravas. In the backdrop of this stream of thought, it is indeed appropriate to regard the characters of the Mahabharata as metaphors and akin to shadows.

ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ರಸ, ವಸ್ತು, ಪಾತ್ರ

ರಸ-ವಸ್ತು-ಪಾತ್ರಗಳು