Literature

ಡಿ.ವಿ.ಜಿ. ಅವರ ಭಾಷಾಶಿಲ್ಪ—ಗೀತರಚನೆ

ಗೀತರಚನೆಯ ಪಾಟವ

ನವೋದಯದ ಕವಿಗಳ ಪೈಕಿ ಡಿ.ವಿ.ಜಿ.ಯವರಂತೆ ಲಕ್ಷಣಶುದ್ಧವಾದ ಗೀತಗಳನ್ನು ರಚಿಸಿದವರು ಹಲವರಿಲ್ಲ. ಅವರ ಗೀತಗಳಲ್ಲಿ ರಾಗ-ತಾಳಗಳ ಸುಂದರಾನ್ವಯಕ್ಕೆ ವಿಪುಲಾವಕಾಶವಿದೆ. ಜೊತೆಗೆ ಆದಿಪ್ರಾಸ, ಅನುಪ್ರಾಸ ಮತ್ತು ಅಂತ್ಯಪ್ರಾಸಗಳ ಅಂದವೂ ಸಮೃದ್ಧವಾಗಿದೆ. ಇಷ್ಟೇ ಅಲ್ಲದೆ ಅವರು ವಡಿ, ವರಣ, ಅತೀತ, ಅನಾಗತ, ಪದಗರ್ಭ, ಗಣಪರಿವೃತ್ತಿ ಮುಂತಾದ ಗೇಯಶಿಲ್ಪದ ತಾಂತ್ರಿಕಸೂಕ್ಷ್ಮತೆಗಳನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ. ಮುಖ್ಯವಾಗಿ ಪಲ್ಲವಿ-ಅನುಪಲ್ಲವಿ-ಚರಣಗಳ ಸಾಂಪ್ರದಾಯಿಕ ಚೌಕಟ್ಟಿನೊಳಗೆ ಗತಿಭೇದಗಳ ಹಾಗೂ ಕಾಲಭೇದಗಳ ಲಯವಿಲಾಸಗಳನ್ನು ಸಾಧಿಸಿರುವುದು ಡಿ.ವಿ.ಜಿ.ಯವರ ಭಾಷೆ-ಬಂಧಗಳ ಸೌಂದರ್ಯಕ್ಕೆ ಒಳ್ಳೆಯ ನಿದರ್ಶನ.

ಡಿ.ವಿ.ಜಿ. ಅವರ ಭಾಷಾಶಿಲ್ಪ—ಪದ್ಯಶೈಲಿಗೆ ಉದಾಹರಣೆಗಳು

ಪ್ರೀತಿ-ರಸಿಕತೆ-ಕಾವ್ಯ:

ಪ್ರಣಯವು ಪ್ರಾರಂಭದಲ್ಲಿ ದ್ವೈತ, ಸರಸಸಲ್ಲಾಪಗಳಲ್ಲಿ ವಿಶಿಷ್ಟಾದ್ವೈತ; ಪ್ರಣಯಶಿಖರದಲ್ಲಿ ದ್ವೈತತಾವಿಸ್ಮೃತಿ, ಅಭೇದವೃತ್ತಿ, ಅದ್ವೈತ.

(ಜೀವನಧರ್ಮಯೋಗ)

ಪ್ರೇಮ-ವಾತ್ಸಲ್ಯರಸಗಳು ಧರ್ಮಪ್ರಣಾಲಿಯಲ್ಲಿ ಹರಿದಾಗ ವ್ಯಾಮೋಹಪಂಕಗಳಾಗದೆ ಪಾವನತೀರ್ಥಗಳಾದಾವು.

(ಗೀತಶಾಕುಂತಲ)

ಶ್ರೀರಾಮನಿಗೆ ಶೃಂಗಾರಪರೀಕ್ಷೆಯು ವಿಯೋಗರೂಪದಲ್ಲಿ ಬಂದರೆ ಶ್ರೀಕೃಷ್ಣನಿಗದು ಅತಿಯೋಗರೂಪದಲ್ಲಿ ಬಂದಿತು.

(ಶ್ರೀಕೃಷ್ಣಪರೀಕ್ಷಣಂ)

ಡಿ.ವಿ.ಜಿ. ಅವರ ಭಾಷಾಶಿಲ್ಪ—ಉದ್ಬೋಧಕವ್ಯಾಖ್ಯೆಗಳು

ಕೋಲಾರಮಂಡಲದಲ್ಲಿ ಹೆಚ್ಚು ಪ್ರಚಲಿತವಿರುವ ವಾಗ್ರೂಢಿಗಳ ಬಳಕೆ:

ವೆಗಟು / ಎಗಟು (ಹೆಚ್ಚು ಸೇವನೆಯಿಂದ ರುಚಿಗೆಡುವುದು), ಅಂದಿಸು (ಎಟಕುವಂತಾಗಿಸು), ನಸನಸೆ (ರಂಪ; ಸಣ್ಣ ವಿಷಯಗಳನ್ನು ದೊಡ್ಡದು ಮಾಡುವುದು), ಸೊಟ್ಟಾಪಟ್ಟೆ (ಓರೆಯಾದ, ಡೊಂಕಾದ), ಪೋದಿ (ಆರೈಕೆ), ಮೊಡಕು (ಮೂಲೆ), ಐಲುಪೈಲು (ಹುಚ್ಚು), ಯರ್ರಿಬಿರ್ರಿ (ಶಿಸ್ತು ಇಲ್ಲದಿರುವುದು), ಪೀಕಲಾಟ (ತೊಂದರೆ; ಜಗಳ), ತಕರಾರು (ಆಕ್ಷೇಪಣೆ; ವಿರೋಧ; ಜಗಳ), ಏಮಾರು / ಯಾಮಾರು (ಮೊಸಹೋಗು; ಉಪೇಕ್ಷಿಸು), ಚಿತಾವಣೆಗಾರಿಕೆ (ಪ್ರಚೋದನೆ), ಪೊಗದಸ್ತು (ಸಮೃದ್ಧ), ಅಳ್ಳಕ (ಸಡಿಲ; ದ್ರವೀಯ).

ನಾಮಪದಗಳಂತೆ “ಓಣ”-ಅಂತಶಬ್ದಗಳ ಬಳಕೆ ಮತ್ತು ವಿಧಾಯಕಾರ್ಥವುಳ್ಳ -“ತಕ್ಕದ್ದು” ಬಳಕೆ:

ಡಿ.ವಿ.ಜಿ. ಅವರ ಭಾಷಾಶಿಲ್ಪ—ಸಿಂಹಾವಲೋಕನ

ಡಿ.ವಿ.ಜಿ. ಭಾಷೆಯ ಸಿಂಹಾವಲೋಕನ

ಈ ಲೇಖನದ ಮುಂದಿನ ಭಾಗದಲ್ಲಿ ಗುಂಡಪ್ಪನವರ ಗದ್ಯದ ಬರೆಹಗಳಲ್ಲಿ ಅವರ ಹಸ್ತಾಕ್ಷರದಂತೆ ವಿಶಿಷ್ಟವಾಗಿ ತೋರುವ ಕೆಲವು ವಾಕ್ಯವಿಧಾನಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ಸಂಗ್ರಹಿಸಿದ್ದೇನೆ. ಉದಾಹರಣೆಗಳು ಹೆಚ್ಚಿನ ವಿವರಣೆಯನ್ನು ಅಪೇಕ್ಷಿಸದ ಕಾರಣ ಅವುಗಳ ಪರಿಯನ್ನು ನಿರೂಪಿಸುವ ಒಂದೆರಡು ಮಾತುಗಳನ್ನಷ್ಟೇ ಬರೆಯಲಾಗಿದೆ. ಗುಂಡಪ್ಪನವರ ಸಾಹಿತ್ಯ ಬಹಳ ವಿಸ್ತೃತವೂ ಗಹನವೂ ಆದದ್ದು. ಅದರ ಎಲ್ಲ ಬಗೆಯ ಸ್ವಾರಸ್ಯವನ್ನೂ ಹಿಡಿದಿಡಲು ಯತ್ನಿಸುವುದು ಸಾಹಸವೇ ಸರಿ. ಹೀಗಾಗಿ ಪ್ರಸ್ತುತಲೇಖನದ ಮಿತಿಯ ಒಳಗೆ ದಿಕ್ಸೂಚಕವಾಗಿ ಕೆಲವೇ ಮಾದರಿಗಳನ್ನು ನೀಡಿದ್ದೇನೆ.

वर्णनेतिवृत्तमीमांसा—उपसंहारः

तदयं सङ्क्षेपः—निर्विशिष्टक्लैब्यसन्त्रस्ते सति समाजे, तेन विशिष्टो व्यक्तिगुणः सुतरां नावगम्यते[1]। तादृशस्तु भित्तीतिवृत्तवियुक्तो वाग्व्यापारः सरस्वतीविडम्बनाय रसविध्वंसनाय च कल्पते। अनुलक्षिते सत्यस्मिन्, साम्प्रतिकसमाजे कथानायकार्हता न कस्मिन्नपि मनुजे विद्यत इत्युत्प्रेक्षितुमलम्[2]। भारतीयकाव्यमीमांसादृशा रसः सदैव नायकाश्रितः। अन्यच्च “नायकस्य कवेः श्रोतुः समानोऽनुभवः स्मृतः” इत्यमुं तौतीयमभिप्रायमनुरुध्य पश्यामश्चेत्, साम्प्रतिकं साहित्यं रसशून्यमेवेति सहृदयाय प्रतीयते। यतो हि नायकस

वर्णनेतिवृत्तमीमांसा—यत्नेन वारणीया दोषाः

अस्यां दिशि सुकविना केचन दोषा यत्नेन वारणीयाः। यथा संविधाने निर्वैशिष्ट्यम्, इतिवृत्ते च निस्सङ्घर्षता। यद्यपि सङ्घर्ष इति परिभाषाविशेषः प्राच्यभारतीयकाव्यमीमांसायां किञ्चिदप्रचुरस्तथापि कथायाः पुरोऽभिवृद्धये विविधपात्राणां पोषणाय च सोऽयमावश्यक इति सुविदितमेव सुधियाम्। श्रीमद्रामायणे श्रीमन्महाभारते च विद्यमानो धर्माधर्मयोः सदसतोश्च सङ्घर्षः सुविख्यातः। महाकाव्येष्ववश्यं मन्त्र-द्यूत-प्रयाण-आजि-नायकाभ्युदयादीनि वर्णनानि भवेयुरिति किल काव्यशास्त्रसमयः। अत्राजिर्नाम न केवलं बाह्यः, अपि तु आन्तरङ्गिकोऽपि भवितुमर्हति। प्रकृते कानिचिदुदाहरणानि दद्मः—नैषधीयचरिते नलेनानुभूतः सङ्घर्षो यो देवानां प्

The Concrete and the Abstract in Art

Among our youth and children, more than the study and research of ‘literature,’ it is the learning of music and dance that is considered as a symbol of culture. Literature is seen by many as a heap of information or a tool for enjoyment. It is not without reason that music, dance, painting and sculpture are categorized as ‘fine arts’ among the arts. In these forms of art, the aspect of ‘information’ is secondary and it is only the play of vibhāvas (causes) and anubhāvas (effects) of rasa and the subsequent aesthetic experience that takes predominance.

वर्णनेतिवृत्तमीमांसा—भाविकम्

सम्प्रति भाविकाभिधानं किञ्चन साहित्यतत्त्वमवगाहामहे।

भाविकमिति सम्भाविततत्त्वं दण्ड्यादिभिस्तु मौलिकमेवम्।
इतिवृत्तश्रीकारणमतिलोकमनोज्ञवर्णनेङ्गितयुक्तम्॥७॥

तत्त्वस्यास्य स्वरूपनिरूपणं भामहेन सम्यगकारि। यथा—

“भाविकत्वमिति प्राहुः प्रबन्धविषयं गुणम्।
प्रत्यक्षा इव दृश्यन्ते यत्रार्था भूतभाविनः”॥ (काव्यालङ्कारः, ३.५३)

वर्णनेतिवृत्तमीमांसा—चित्रकलादृष्टान्तः

धीपारम्यं वर्णनगतमुक्तिचमत्कृतं हि चित्रं कृतकम्।
हृद्भावशबलदुर्बलगतिस्तु वृत्ते विचित्रशैथिल्याय॥४॥