June 2025

ಕಾಳಿದಾಸನ ಎರಡು ಮಹಾಕಾವ್ಯಗಳಲ್ಲಿಯೂ ಅವನಿಗಿದ್ದ ಸಸ್ಯಪ್ರೇಮದ ಭಾವಗಳು ಹೃದಯಂಗಮವಾಗಿ ಒಡಮೂಡಿವೆ. ‘ಕುಮಾರಸಂಭವ’ದಲ್ಲಿ ಪಾರ್ವತಿಯು ತಪೋದೀಕ್ಷೆಯನ್ನು ತಾಳಿದಾಗ ತನ್ನ ತನುವಿನ ಒನಪು-ಒಯ್ಯಾರಗಳನ್ನು ಬಳ್ಳಿಗಳಲ್ಲಿ ಒತ್ತೆಯಿಟ್ಟಳೆಂದು ಕವಿಯು ಹೇಳುವಾಗ ಅವನ ಮಾತುಗಳಲ್ಲಿರುವುದು ಪಾರ್ವತಿಯ ಒಡಲು ಬಳ್ಳಿಯಂತೆ ಬಳುಕುವುದೆಂಬ ಸೀಮಿತಾರ್ಥದ ಚಮತ್ಕಾರ ಮಾತ್ರವಲ್ಲ, ಅವಳಿಗೂ ಗಿಡ-ಬಳ್ಳಿಗಳಿಗೂ ಸಾಜಾತ್ಯವಿದೆಯೆಂಬ ಅನುಬಂಧವೇ ಪ್ರಧಾನ ಮತ್ತು ರಸಸ್ಫೋರಕವೆಂಬ ದಿವ್ಯಧ್ವನಿ: “ಪುನರ್ಗ್ರಹೀತುಂ ನಿಯಮಸ್ಥಯಾ ತಯಾ ... ನಿಕ್ಷೇಪ ಇವಾರ್ಪಿತಂ ಲತಾಸು ತನ್ವೀಷು ವಿಲಾಸಚೇಷ್...

शिवाजी की विजय
शिवाजी की पहली बडी विजय अफजल खान के विरुद्ध हुई थी। बीजापुर के सुल्तान ने अफजल खान को शिवाजी का वध करने भेजा था, वह प्रतापगढ़ के किले के समीप अपने शिविर में ठहरा था। शुक्र नीति का पालन करते हुए शिवाजी ने उससे भेंट की और जब अफजल खान ने उन्हे मारने का प्रयास किया तो शिवाजी ने अपनी सुरक्षा करते हुए ‘बाघनख’ से उसका पेट फाड़ दिया और उसे मार डाला। शिवाजी के महत्त्वपूर्ण लक्षणों में उनकी शक्ति, बुद्धिमत्ता और शुक्र नीति द्वारा शत्रु पर व...

ಆರ್ಷಗ್ರಂಥಗಳಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುವ ಮಹಾವೃಕ್ಷಗಳನ್ನು ಬೀಳ್ಗೊಂಡು ಅಭಿಜಾತ ಸಾಹಿತ್ಯಯುಗದ ವರಕವಿಗಳತ್ತ ಬಂದರೆ ನಮಗೆ ಕಾಣುವ ಮೊದಲ ತಾರೆ ಕಾಳಿದಾಸ. ಇವನು ಸಂಸ್ಕೃತಸಾಹಿತ್ಯಾಕಾಶದ ಧ್ರುವತಾರೆಯೂ ಹೌದು. ದಿಟವೇ, ಇವನಿಗಿಂತ ಮುನ್ನ ಅಶ್ವಘೋಷನಿದ್ದ. ಅವನಿಗೆ ತನ್ನ ‘ಬುದ್ಧಚರಿತ’ ಮಹಾಕಾವ್ಯದಲ್ಲಿ ಸಿದ್ಧಾರ್ಥನು ಸಂಬೋಧಿಯನ್ನು ಪಡೆಯುವಾಗ ಆಶ್ರಯಿಸಿದ ಬೋಧಿವೃಕ್ಷ ಅಥವಾ ಅಶ್ವತ್ಥವನ್ನು ಹೃದಯಂಗಮವಾಗಿ ಬಣ್ಣಿಸುವ ಪುಣ್ಯಾವಕಾಶವಿದ್ದಿತಾದರೂ ಅದೇಕೋ ಅವನು ಈ ಸುಸಂದರ್ಭವನ್ನು ಬಳಸಿಕೊಳ್ಳಲೇ ಇಲ್ಲ. ಹದಿನಾಲ್ಕನೆಯ ಸರ್ಗದಲ್ಲಿ ಒಂದೆಂದರೆ ಒಂದೇ ಮಾತಿ...

Bhavabhūti appears to have been well-versed in various śāstras as well; he is likely to have read the poems and plays that were authored before his time and those that were popular in times contemporary to him. One can easily see the influence of Bhāsa, Kālidāsa, Śūdraka, Harṣa, and others in his works. He had not only absorbed the best aspects of the literary works of the poets and scholars who lived prior to him, but also probably harboured...

छत्रपति शिवाजी :- हिंदू धर्म के पथ प्रदर्शक
दक्षिण भारत में क्षात्र चेतना की परम्परा के एक और महानतम उदाहरण हिंदू धर्म के ध्वजवाहक शिवा-महाराज अर्थात छत्रपति शिवाजी रहे हैं। शूद्र माने जाने वाले भोंसले वंश में शिवाजी का जन्म हुआ था। शिवाजी का मूल उद्गम मेवाड़ के सिसोदिया समुदाय से रहा है अतः उन्हें राणा प्रताप परम्परा से जोड़ा जा सकता है।
उनकी माता जीजाबाई देवगिरि के यादव (अथवा जाधव) वंश की थी। शिवाजी के पिता शाहजी ने यद्यपि भाड़े के सैनिक के रू...

अप्रतिम योद्धा महाराजा रणजीत सिंह
सिखों के योद्धाओं की परम्परा में महाराजा रणजीत सिंह का नाम भी श्रेष्ठतम योद्धाओं में लिया जाता है। महाराजा रणजीत सिंह ने ही उत्तर पश्चिमी क्षेत्र (अफगानिस्तान और उसका निकटवर्ती क्षेत्र) में सनातन धर्म की पुनर्स्थापना की थी। मुगल साम्राज्य के पतन के उपरांत ब्रिटिश लोगों के लिए वह एक बड़ी चुनौती बन गये थे। 13 नवम्बर 1780 में जन्मे रणजीत सिंह की एक आंख बचपन में चेचक के कारण नष्ट हो गई थी। उनके व्यक्तित्व की तेजस्वि...

ಪ್ರಾಚೀನ ಭಾರತೀಯರ ಪ್ರಕೃತಿಪ್ರೀತಿಗೆ ಎಣೆಯೇ ಇಲ್ಲ. ‘ಸರ್ವಂ ಖಲ್ವಿದಂ ಬ್ರಹ್ಮ’ ಎಂಬ ಕೇವಲಾದ್ವೈತದೃಷ್ಟಿಗೆ ವಿಶ್ವವೆಲ್ಲ ಸಚ್ಚಿದಾನಂದಘನವಾಗಿ ಅನುಭವಕ್ಕೆ ಬರುವುದು ಸಹಜವೇ ತಾನೆ? ಪಾಂಚಭೌತಿಕ ಪ್ರಕೃತಿಯ ಎಲ್ಲ ಚರಾಚರ ಮತ್ತು ಜಡ-ಚೇತನ ಆಯಾಮಗಳನ್ನೂ ಅವರು ಆರಾಧಿಸುತ್ತ ಬಂದಿದ್ದಾರೆ. ವಿಶೇಷತಃ ಭೂಮಿಗೆ ಸೇರಿದ ಬೆಟ್ಟ-ಗುಡ್ಡ, ನದಿ-ನದ, ಕೆರೆ-ಕಡಲು, ಮರ-ಗಿಡ, ಪ್ರಾಣಿ-ಪಕ್ಷಿಗಳಲ್ಲಿ ನಮ್ಮವರು ಇರಿಸಿದ ಅಕ್ಕರೆ-ಆದರಗಳು ಅಪಾರ. ಇದರ ಇತಿಹಾಸವೂ ಚಿರಂತನ. ವೇದಗಳಲ್ಲಿಯೇ ಇದಕ್ಕೆ ವಿಪುಲ ಸಾಕ್ಷ್ಯಗಳನ್ನು ಕಾಣಬಹುದು.
ಇಡಿಯ ಪ್ರಕೃತಿಯನ್ನು ಆರಾಧಿಸುವಾಗ ಆದರ...

The play Mālatīmādhava belongs to the genre of prakaraṇa; the theme and plot of a prakaraṇa is kalpita, i.e., freshly created by the poet-playwright. Thus, the storyline of the current play under discussion must also have been created by the poet. Nevertheless, we can see from the play that the poet has used quite a number of well-established and ‘stock’ ideas and images in its construction. It is likely that the seed of this story is from the...

उन्हे इस्लाम धर्म स्वीकरा करने के लिए बाध्य किया जाने लगा। उस समय वहाँ उपस्थित काजी ने कहा कि गोविंद सिंह चूंकि हमारा शत्रु है इसके लिए इन बच्चों को सजा न दी जावे। परन्तु इस्लाम धर्म स्वीकार न करने के अपराध में उन्हे जिंदा ही दीवार में चुनवा कर निर्दयता पूर्वक मार दिया गया। इन बच्चों को खडा कर उसके आसपास तीन फुट मोटी ईट व चूने की दीवार बनवा दी गई। उस समय बडे भाई जोरावर सिंह की आंखों में आंसू देख कर छोटे भाई फतेह सिंह ने पूछा कि क्या आप डर के का...

ಈ ಲೇಖನವನ್ನು ಸಮಾಪ್ತಿಗೊಳಿಸುವ ಮುನ್ನ ಪ್ರಕೃತ ಗ್ರಂಥದ ಕಡೆಗೆ ಬಂದಿರುವ ವರ್ಣ ಹಾಗೂ ಮತತ್ರಯಸಮನ್ವಯಗಳ ಬಗೆಗೆ ಒಂದೆರಡು ಮಾತು ಹೇಳಬೇಕು. ಡಿ.ವಿ.ಜಿ. ಅವರ ವಿಚಾರ ಇಲ್ಲಿ ಕೊಂಚ ಕುಂಠಿತವಾದಂತಿದೆ. ಜನ್ಮದಿಂದಲೇ ವರ್ಣವು ನಿರ್ಧಾರಿತವಾಗುತ್ತದೆ ಎಂಬುದು ಅವರ ನಿಲುಮೆ. ವರ್ಣನಿರ್ಣಯವು ಜನ್ಮದಿಂದಲೂ ಸಾಧ್ಯವೆಂದರೆ ಯಾವ ವಿಪ್ರತಿಪತ್ತಿಯೂ ಇಲ್ಲ; ಜನ್ಮದಿಂದ ಮಾತ್ರ ವರ್ಣನಿರ್ಣಯ ಸಾಧ್ಯವೆಂದು ಹೇಳುವುದು ಯುಕ್ತವಾಗಿ ತೋರದು. ಶ್ರೀಕೃಷ್ಣನೇ “ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ” (೪.೧೩) ಎಂದು ಹೇಳಿದ್ದಾನಷ್ಟೆ. ಜೊತೆಗೆ ‘ವರ್ಣ’ ಎಂಬ ಶಬ್ದದ ಧಾತ...
